ಸೌಂದರ್ಯ ರಾಶಿ

ನೀನೊಂದು ಚೆಲುವಿನ ರಾಶಿ, ಹೇಗೆ ಹೊಗಳಲೆ ನಿನ್ನ ರೂಪಸಿ. ಮಿಥುನ ಮೋಹಕ ನಯನೆ ಅತುಲ ಚೆಲುವಿಕೆ ಧನುವಿನಂದದ ತನುವಿನ ಕುಂಬಕುಚಯುಗೆ ಮೀನನೇತ್ರೆ, ಬಳುಕಿನಡೆವ ಸಿಂಹಕಟಿಯ ಮಾದಕ ಕನ್ಯೆ…

ಕುಸುಮ-ಭ್ರಮರ, ಪ್ರೇಮ-ಅಮರ 2

ಮುಂಜಾನೆಗೆ ಅರಳಿದ ಹೂವಿನೊಡನೆ ಭ್ರಮರಕೆ ಪ್ರೇಮ ಬೆಳೆಯಿತು. ಮತ್ತೆ‌ ಸಂಜೆ‌ ಆವರಿಸಲು ಹೂ ಬಾಡಿ ಸಾವಿನಂಚಿಗೆ ಸಾಗತೊಡಗಿತು. ಬಾಡಿದ ಹೂ ಕೇಳಿತು ಪ್ರಿಯಕರನ “ನನ್ನ ಬದುಕಿಸುವ ಔಷದವೆಂದರೆ…

ಭ್ರಮರ-ಕುಸುಮ, ಅಮರ-ಪ್ರೇಮ1

ಹೂವಿನೆದೆಯನು ಸವಿ ಪ್ರೇಮದಿಂದ ಚುಂಬಿಸೆ ಭ್ರಮರ. ಸಂಜೆ ಹೂವಳಿಯುವವರೆಗೂ ಹೂವಿನೆದೆಯಾಳ ಭ್ರಮರ ಪರಾಗದನುರಾಗ ಸಾಗರ. ವಿರವೇದನೆಯ ಭ್ರಮರದ ಕಣ್ಗೆ ಎಲ್ಲೇಲ್ಲೂ ತನ್ನೊಲವಿನ ಹೂವಿನದೇ ಚಿತ್ತಾರ. ನೋವಿನಲ್ಲೇ ತನ್ನರಸಿಯ…

ನಿರ್ಮಾನುಷ ಪೃಥ್ವೀ

ಕಟ್ಟಿದ್ದ ಸರಪಳಿಯಿಂದ ನಾಯಿಯನ್ನು ಬಿಟ್ಟು ಹೋಗುವಾಗ ಸುನಿತಾಳ ಮುಖದಲ್ಲಿ ಯಾವ ಭಾವಗಳು ಇರಲಿಲ.್ಲ ಕೆಲವೊಮ್ಮೆ ದಿನವಿಡಿ ಆ ನಾಯಿಯನ್ನು ಕಟ್ಟಿಹಾಕಲಾಗುತ್ತಿತ್ತು. ಮೂರುವರ್ಷದಿಂದ ಸುನೀತಾ ಆ ನಾಯಿಯನ್ನು ಸಾಕಿದ್ದರು.…

ತಪ್ಪಿದ ದಾರಿ

ಸಿಂಗಾರಮ್ಮ ಕಾರ್‍ನಲ್ಲಿ ಮನೆಗೆ ಬಂದು ತಮ್ಮ ಪಕ್ಷಕ್ಕೆ ಮತ ನೀಡಿ ಎಂದು ಹೇಳಿಹೋದ ನಂತರ ರಾಮಚಂದ್ರ ಹೆಗ್ಡೆಯವರಿಗೆ ಕಳೆದುಹೋದ ಘಟನೆಗಳು ನೆನಪಾಗಿ ಕಣ್ಣಂಚಲಿ ನೀರು ಜಿನುಗಿತು. ಹೌದು…

ಗೆಜ್ಜೆನಾದ

ಮಧ್ಯರಾತ್ರಿ ಯಾವುದೋ ಕಾಲ್ಗೆಜ್ಜೆಯ ಧ್ವನಿ ಕೇಳಿದಂತಾಗಿ ಎಚ್ಚರನಾದ ವಿನೋದ್. ಮೆಲ್ಲಗೆ ಹೆಣ್ಣೊಬ್ಬಳು ನಡೆದಂತೆ ಕೇಳುತ್ತಿತ್ತು ಕಾಲ್ಗೆಜ್ಜೆಯ ನಾದ. ಕುತೂಹಲದಿಂದ ಹಾಸಿಗೆಯಿಂದೆದ್ದು ಕಿಟಕಿಯಾಚೆ ನೋಡಿದ ವಿನೋದ್. ವಿನೋದ್ ಎದ್ದೆಳುವಷ್ಟರಲ್ಲಿ…

ವಿರಾಗಿ

ಈ ಪ್ರಪಂಚದ ಸಾರ್ವಕಾಲಿಕ ಸತ್ಯ ಯಾವುದು? ನಾನು ವೇದ ಪಾಠಶಾಲೆಯಲ್ಲಿ ಕಲಿಯುತ್ತಿದ್ದಾಗ ಋಗ್ವೇದ ಮೊದಲ ಮಂತ್ರ ಆನೋ ಭದ್ರ: ಕೃತವೋ ಯಂತು ವಿಶ್ವತ:| ವಿಶ್ವದೆಲ್ಲೆಡೆಯಿಂದ ಒಳ್ಳೆಯ ವಿಷಯಗಳು…

ಪ್ರೀತಿ

ನಾ ಸೋತಾಗ ನಿನ್ನ ಅಪ್ಯಾಯಮಾನವಾದ ಪ್ರೀತಿಯ ಎರಡು ಮಾತು ಸಾಕು ನವಚೈತನ್ಯದ ಚಿಲುಮೆ ನಭದವರೆಗೆ ಚಿಮ್ಮಿ ಸೋಲನ್ನೂ ಸೋಲಿಸಲು‌‌. ನಾ ಗೆದ್ದಾಗ ನಿನ್ನ ಒಂದು ಗಢಾಲಿಂಗನ ಸಾಕು…

ಆಸ್ಪತ್ರೆ

ಆಸ್ಪತ್ರೆ ಎಂಬುದ ಪ್ರಪಂಚಕ್ಕೆ ಕನ್ನಡಿಯಂತೆ. ಇಲ್ಲಿ ಆರಂಭದ ಅಳುವಿದೆ ಇಲ್ಲಿ ಅಂತಿಮ ನಗುವೂ ಇದೆ. ಇಲ್ಲಿ ಮಡುಗಟ್ಟಿದ ನೋವಿದೆ, ಇಲ್ಲಿ ಮೊಳಕೆಯೊಡೆದ ಹೊಸ ನಲಿವಿದೆ. ಇಲ್ಲಿ ಚುಚ್ಚುವ…

ನಿತ್ಯ ನಿರಂತರ ಪ್ರೇಮ

ಬಂದೀತು ಸಾವು ಕೊಂದೀತು ಜೀವ ಬೆಂದೀತು ದೇಹ ಉಳಿದೀತು ಪ್ರೇಮ ಬೇಳೆದೀತು ಪ್ರೀತಿ ಹೊಳೆದೀತು ನಿತ್ಯ ಅಮರತೆಯ ಅಮೃತಧಾರೆಯಾಗಿ ಹೊರಳಿ ಮರಳಿ ನಿರಂತರವಾಗಿ ಮಮತೆ-ವಾತ್ಸಲ್ಯವಾಗಿ ಭಕ್ತಿ-ಕಾರುಣ್ಯವಾಗಿ ಹರಿದೀತು…